1. ಯೇಸು ಸ್ವರ್ಗಾರೋಹಣ ಮಾಡಿದ ಸ್ಥಳ ಯಾವದು?
2. ಪೇತ್ರ, ಯೋಹಾನರು ಎಲ್ಲಿಗೆ ಹೋಗುತ್ತಿದ್ದಾಗ ಹುಟ್ಟು ಕುಂಟನಾಗಿದ್ದ ಒಬ್ಬ ಮನುಷ್ಯನನ್ನು ನೋಡಿದರು?
3. ಯೇಸು ಮತ್ತು ಆತನ ಶಿಷ್ಯರು ಹಾದುಹೋಗುತ್ತಿದ್ದಾಗ ಏನನ್ನು ತಿನ್ನುತ್ತಿದ್ದರು?
4. ಫಿಲಿಪ್ಪನು ಎಲ್ಲಿಗೆ ಹೋಗಿ ಸುವಾರ್ತೆ ಸಾರಿದನು?
5. ಸುವಾರ್ತೆಯನ್ನು ಕೇಳಿ ಕೆಲವರು ತಮ್ಮ ಮಾಟಮಂತ್ರಗಳ ಪುಸ್ತಕಗಳನ್ನು ಎಲ್ಲಿ ಸುಟ್ಟುಹಾಕಿದರು?
6. ಸೌಲನು (ಪೌಲನು) ರಕ್ಷಣೆ ಹೊಂದಿದ ಮೇಲೆ ಮೊದಲು ದಮಸ್ಕದಲ್ಲಿ ಸುವಾರ್ತೆ ಸಾರಿದನು. ನಂತರ ಅವನು ಎಲ್ಲಿಗೆ ಹೋದನು?
7. ಪೇತ್ರನು ಯೇಸುವಿನ ಹೆಸರಿನಲ್ಲಿ ಎಂಟು ವರ್ಷಗಳಿಂದ ಹಾಸಿಗೆಯಲ್ಲಿದ್ದ ಐನೇಯನನ್ನು ಯಾವ ಸ್ಥಳದಲ್ಲಿ ಗುಣಪಡಿಸಿದನು?
8. ಪೇತ್ರನು ಯಾವ ಪಟ್ಟಣದಲ್ಲಿ ತಬಿಥಾ (ದೊರ್ಕ)ಳನ್ನು ಸತ್ತವರೊಳಗಿಂದ ಎಬ್ಬಿಸಿದನು?
9. ಪೇತ್ರನು ಕೊರ್ನೇಲ್ಯನ ಮನೆಯಲ್ಲಿ ಪ್ರಸಂಗ ಮಾಡಿದಾಗ ಯೇಸು ತನ್ನ ಸುವಾರ್ತೆಯನ್ನು ಎಲ್ಲಿ ಸಾರಿದನೆಂಬುದನ್ನು ತಿಳಿಸಿದನು?
10. ಅಪೋಸ್ತಲರ ಬೋಧನೆ ಕೇಳಿದ ಮೇಲೆ ಯಾವ ಊರಿನವರು ಅವರು ಹೇಳಿದ ಮಾತು ಹೌದೋ ಇಲ್ಲವೋ ಎಂದು ಶಾಸ್ತ್ರ ಗ್ರಂಥಗಳನ್ನು ಶೋಧಿಸುತ್ತಿದ್ದರು?
Result: