1. ರೋಮಾಪುರದವರಿಗೆ ಬರೆದ ಪತ್ರಿಕೆಯನ್ನು ಬರೆದವರು ಯಾರು?
2. ಸಾರಿದ ಸುವಾರ್ತೆಯು ಯಾವದಕ್ಕೆ ಆಧಾರ?
3. ನಾವು ಮುಯ್ಯಿಗೆ ಮುಯ್ಯಿ ತೀರಿಸದೇ ಶಿಕ್ಷಿಸುವದನ್ನು ಯಾರಿಗೆ ಬಿಡಬೇಕು?
4. ನಮ್ಮ ಕಡೆ ಯಾರಿದ್ದರೆ ನಮ್ಮನ್ನು ಎದುರಿಸುವವರು ಯಾರು ಇಲ್ಲ?
5. ನಾವು ಯೇಸುವನ್ನೇ ಕರ್ತನೆಂದು ಬಾಯಿಂದ ಅರಿಕೆ ಮಾಡಿ, ದೇವರು ಆತನನ್ನು ಸತ್ತವರೊಳಗಿಂದ ಎಬ್ಬಿಸಿದನೆಂದು ಹೃದಯದಿಂದ ನಂಬಿದರೆ ನಮಗೇನು ಸಿಕ್ಕುತ್ತದೆ?
6. ದೇವರ ಕನಿಕರವನ್ನು ನಮ್ಮ ನೆನಪಿಗೆ ತಂದುಕೊಂಡು ನಾವು ಆತನಿಗೆ ಯಾವ ಯಜ್ಞವನ್ನು ಸಮರ್ಪಿಸಬೇಕು?
7. ನಮಗೆ ಉಂಟಾಗುವ ಉಪದ್ರವಗಳಲ್ಲಿ ನಾವು ಏಕೆ ಉಲ್ಲಾಸದಿಂದಿರಬೇಕು?
8. ಕೆಟ್ಟತನವನ್ನು ಯಾವದರಿಂದ ಸೋಲಿಸಬೇಕು?
9. ನಮ್ಮ ಮೇಲಿರುವ ಅಧಿಕಾರಿಗಳನ್ನು ಯಾರು ನೇಮಿಸುತ್ತಾರೆ?
10. ಕ್ರಿಸ್ತನು ನಮ್ಮನ್ನು ಸೇರಿಸಿಕೊಂಡಂತೆ ನಾವೂ ಸಹ ಒಬ್ಬರನ್ನೊಬ್ಬರು ಸೇರಿಸಿಕೊಂಡರೆ ಏನಾಗುತ್ತದೆ?
Result: