1. ದೇವರು ಕೊಟ್ಟ ಅಜ್ಞೆಗಳಲ್ಲಿ ಬಹು ಮುಖ್ಯವಾದ ಎರಡನೆಯ ಆಜ್ಞೆ ಯಾವುದು ಎಂದು ಯೇಸು ಹೇಳಿದನು?
2. ನಿಮ್ಮ ನೆರೆಯವರನ್ನು ನಿನ್ನಂತೆಯೇ ಪ್ರೀತಿಸಬೇಕೆಂದು ಹೇಳಿದಾಗ ಯೇಸು ನೆರೆಯವರು ಯಾರು ಎಂದು ಹೇಳಿದನು?
3. ನೆರೆಯವರ ಬಗ್ಗೆ ಯೇಸು ಹೇಳಿದ ನಿಯಮ ಯಾವುದು?
4. ಯೇಸು ತೀರ್ಪು ಮಾಡುವುದರ ಬಗ್ಗೆ ಮತ್ತು ಬೇರೆ ಜನರನ್ನು ಟೀಕೆ ಮಾಡುವುದರ ಬಗ್ಗೆ ಏನು ಹೇಳಿದನು?
5. ಕೋಪದ ಬಗ್ಗೆ ಹೇಳುವಾಗ ಯೇಸು ಯಾವುದನ್ನು ಹೇಳಲಿಲ್ಲ
6. ಯೇಸು ವೈರಿಗಳ ವಿಷಯದಲ್ಲಿ ಏನು ಹೇಳಿದನು?
7. ಹೆಂಡತಿಯ ಪರಿತ್ಯಾಗದ ವಿಷಯವಾಗಿ ಯೇಸು ಏನು ಹೇಳಿದನು?
8. ವ್ಯಬಿಚಾರದ ವಿಷಯದಲ್ಲಿ ಯೇಸು ಏನು ಹೇಳಿದನು?
9. ಯೇಸು ಎಲ್ಲಾ ಮನುಷ್ಯರಿಗೆ ಮುಂದೆ ಬರಲಿಕ್ಕಿರುವ ನ್ಯಾಯ ತೀರ್ಪಿನ ವಿಷಯವಾಗಿ ತಿಳಿಸಿದನು. ಆತನು ಎರಡು ಗುಂಪುಗಳ ವಿಷಯವಾಗಿ ಮಾತನಾಡಿದನು. ಕಷ್ಟದಲ್ಲಿರುವಂತಹವರಿಗೆ ಸಹಾಯ ಮಾಡಿದ “ಕುರಿಗಳು” ಮತ್ತು ಸಹಾಯ ಮಾಡದೇ ಅಲಕ್ಷ ಮಾಡಿದ “ಆಡುಗಳು”. ಕುರಿಗಳಿಗೆ ಏನಾಯಿತು?
10. ನಾವು ಜನರು ಮತ್ತು ನಮ್ಮ ನೆರೆ ಹೊರೆಯವರು ನೋಡುವ ಹಾಗೆ ನಮ್ಮ ಧರ್ಮ ಕಾರ್ಯಗಳನ್ನು ಅವರ ಮುಂದೆ ಮಾಡಬಾರದು ಯೇಸು ಯಾವ ಕಾರಣಕ್ಕಾಗಿ ಈ ರೀತಿ ಹೇಳಿದನು?
Result: